Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Monday 18 December 2023

18 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

18 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
18th December 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

18 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

18th December 2023 Daily Top-10 General Knowledge Questions and Answers

1. ಗಾಂಧೀಜಿಯವರನ್ನು ಮಹಾತ್ಮಾ ಎಂದು ಕರೆದವರು ಯಾರು?
  • ರವೀಂದ್ರನಾಥ ಠ್ಯಾಗೋರ್

2. ರವೀಂದ್ರನಾಥ ಠ್ಯಾಗೋರ್ ಅವರನ್ನು ಗುರುದೇವ ಎಂದು ಕರೆದವರು ಯಾರು?
  • ಮಹಾತ್ಮಾ ಗಾಂಧೀಜಿ

3. ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು ಕರೆದವರು ಯಾರು?
  • ಸುಭಾಷ್ ಚಂದ್ರ ಬೋಸ್

4. ಸುಭಾಷ್ ಚಂದ್ರ ಬೋಸ್ ಅವರನ್ನು ನೇತಾಜಿ ಎಂದು ಕರೆದವರು ಯಾರು?
  • ಮಹಾತ್ಮಾ ಗಾಂಧೀಜಿ

5. ಬಿಜೆಪಿ ಪಕ್ಷದ ಸ್ಥಾಪಕರು ಯಾರು?
  • ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಅಡ್ವಾಣಿ
6. ವಿಧುರಾಶ್ವತ್ಥ ಪ್ರಸ್ತುತ ಯಾವ ಜಿಲ್ಲೆಯಲ್ಲಿದೆ?
  • ಚಿಕ್ಕಬಳ್ಳಾಪುರ

7. ವಿಧುರಾಶ್ವತ್ಥ ದುರಂತ ನಡೆದ ವರ್ಷ ಯಾವುದು?
  • 25 ಏಪ್ರಿಲ್ 1938

8. ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಯಾವುದನ್ನು ಕರೆಯಲಾಗಿದೆ?
  • ವಿಧುರಾಶ್ವತ್ಥ ದುರಂತ

9. ಈಸೂರು ದುರಂತ (ಶಿವಮೊಗ್ಗ) ನಡೆದ ವರ್ಷ ಯಾವುದು?
  • 28 ಸೆಪ್ಟೆಂಬರ್ 1942

10. ಶಿವಪುರ ಧ್ವಜ ಸತ್ಯಾಗ್ರಹ (ಮಂಡ್ಯ) ನಡೆದ ವರ್ಷ ಯಾವುದು?
  • 11 ಏಪ್ರಿಲ್ 1938

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads