Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Wednesday 6 September 2023

01 ಆಗಸ್ಟ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

01 ಆಗಸ್ಟ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
01st August 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

01 ಆಗಸ್ಟ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
01st August 2023 Daily Top-10 General Knowledge Questions and Answers

1. ನಿತ್ಯೋತ್ಸವ ಕವಿ ಎಂದು ಯಾರನ್ನು ಕರೆಯುತ್ತಾರೆ?

  • ಪ್ರೊ. ಕೆ. ಎಸ್. ನಿಸಾರ್ ಅಹಮ್ಮದ್


2. ‘ಮಾನವ ಜಾತಿ ತಾನೊಂದೆವಲA’ ಈ ಉಕ್ತಿಯು ಯಾವ ಕೃತಿಯಲ್ಲಿದೆ?

  • ಪಂಪಭಾರತ ಅಥವಾ ವಿಕ್ರಮಾರ್ಜುನ ವಿಜಯ


3. ಪಂಪಭಾರತ ಕೃತಿಯ ರಚನಾಕಾರ ಯಾರು?

  • ಪಂಪ (ಇದು ಅಲೌಕಿಕ ಕಾವ್ಯ)


4. ವಿಶಾಖದತ್ತನ ಪ್ರಮುಖ ಕೃತಿ ಯಾವುದು?

  • ಮುದ್ರಾರಾಕ್ಷಸ


5. ಕೆಂಪು ನಾರಾಯಣನ ರಚಿಸಿದ ಮುದ್ರಾಮಂಜೂಸ ಕೃತಿಯ ಆಧಾರ ಗ್ರಂಥ ಯಾವುದು?

  • ವಿಶಾಖದತ್ತನ ಮುದ್ರಾರಾಕ್ಷಸ


6. ಪಂಚಾಯತ್ ರಾಜ್ ವ್ಯವಸ್ಥೆಯ ಕನಿಷ್ಠ ಘಟಕ ಯಾವುದು?

  • ಗ್ರಾಮ ಪಂಚಾಯತ್


7. ಸಂವಿಧಾನದ ಯಾವ ತಿದ್ದುಪಡಿಯ ಅನ್ವಯ ಗ್ರಾಮ ಸ್ವರಾಜ್ ಕಲ್ಪನೆಯನ್ನು ಅಳವಡಿಸಿಕೊಂಡಿದೆ?

  • 1992 ರಲ್ಲಿನ 73ನೇ ತಿದ್ದುಪಡಿಯ ಅನ್ವಯ


8. ಯಾವ ಸಮಿತಿಯು 3 ಹಂತದ ಪಂಚಾಯತಿಗೆ ಶಿಫಾರಸ್ಸು ಮಾಡಿದೆ?

  • ಬಲವಂತರಾಯ್ ಮೆಹ್ತಾ ಸಮಿತಿ


9. ‘ಪಂಚಾಯತ್ ರಾಜ್ ವ್ಯವಸ್ಥೆಯ ಪಿತಾಮಹ’ ಎಂದು ಯಾರನ್ನು ಕರೆಯಲಾಗುತ್ತದೆ?

  • ಬಲವಂತರಾಯ್ ಮೆಹ್ತಾ


10. ಯಾವ ಘೋಷಣೆಯನ್ನು ಸ್ಥಳೀಯ ಸರ್ಕಾರದ ಮ್ಯಾಗ್ನಾಕಾರ್ಟಾ ಎಂದು ಕರೆಯಲಾಗುತ್ತದೆ?

  • 1882 ರ ಲಾರ್ಡ್ ರಿಪ್ಪನ್ ಘೋಷಣೆ

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads