Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Thursday 20 April 2023

20 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

20 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
20th April 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

20 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
20th April 2023 Daily Top-10 General Knowledge Questions and Answers



1. ಮೂರನೇ ದುಂಡುಮೇಜಿನ ಸಮ್ಮೇಳನವು ಯಾವಾಗ ನಡೆಯಿತು?

  • 1932ರ ನವೆಂಬರ್ 17 ರಿಂದ ಡಿಸೆಂಬರ್ 24ರವರೆಗೆ


2. ಗಾಂಧೀಜಿ ಅವರು ದಂಡಿ ಉಪ್ಪಿನ ಸತ್ಯಾಗ್ರಹವನ್ನು ಯಾವಾಗ ಕೈಗೊಂಡರು?

  • 12 ಮಾರ್ಚ್ 1930


3. ಕರ್ನಾಟಕದ ಮೈಲಾರ ಮಹದೇವಪ್ಪ ಅವರು ಗಾಂಧೀಜಿ ಅವರ ಯಾವ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು?

  • ದಂಡಿ ಉಪ್ಪಿನ ಸತ್ಯಾಗ್ರಹ


4. ದ್ವಿತೀಯ ಮಹಾಯುದ್ಧ ಯಾವಾಗ ಪ್ರಾರಂಭವಾಯಿತು?

  • 1939 ಸೆಪ್ಟೆಂಬರ್ 1


5. ಗಾಂಧೀಜಿ ಅವರನ್ನು "ಅರೆಬೆತ್ತಲೆ ಫಕೀರ್" ಎಂದು ಕರೆದವರು ಯಾರು?

  • ಚರ್ಚಿಲ್


6. ಕ್ವಿಟ್ ಇಂಡಿಯಾ ಚಳುವಳಿ ಯಾವಾಗ ನಡೆಯಿತು?

  • 1942


7. ಗಾಂಧೀಜಿ ಅವರು" ಮಾಡು ಇಲ್ಲವೆ ಮಡಿ " ಎಂಬ ಕರೆ ಕೊಟ್ಟಿದ್ದು ಯಾವಾಗ?

  • 1942ರಲ್ಲಿ


8. ಸುಭಾಷ್ ಚಂದ್ರ ಬೋಸ್ ರವರು ಕಟ್ಟಿದ ಪಕ್ಷ ಯಾವುದು?

  • ಫಾರ್ವರ್ಡ್ ಬ್ಲಾಕ್


9. ಸುಭಾಷ್ ಚಂದ್ರ ಬೋಸ್ ಫಾರ್ವರ್ಡ್ ಬ್ಲಾಕ್ ಪಕ್ಷವನ್ನು ಯಾವಾಗ ಕಟ್ಟಿದರು?

  • 1940ರಲ್ಲಿ


10. ಸುಭಾಷ್ ಚಂದ್ರ ಬೋಸ್ ರವರು ಎಷ್ಟು ಬಾರಿ ಜೈಲುವಾಸ ಅನುಭವಿಸಿದ್ದರು?

  • 11 ಬಾರಿ

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads