Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Monday 17 April 2023

17 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

17 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
17th April 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

17 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
17th April 2023 Daily Top-10 General Knowledge Questions and Answers



1. "ಮಿತ್ರ ಮೇಳ" ಸಂಘ ಸ್ಥಾಪಿಸಿದವರು ಯಾರು?

  • ವಿ. ಡಿ. ಸಾವರ್ಕರ್ 


2. ಲಂಡನ್ ನಲ್ಲಿ " ಅಭಿನವ ಭಾರತ" ಎಂಬ ಕ್ರಾಂತಿಕಾರಿ ಗುಪ್ತ ಸಂಘ ಸ್ಥಾಪಿಸಿದವರು ಯಾರು?

  • ವಿ. ಡಿ. ಸಾವರ್ಕರ್


3. ವಿ. ಡಿ. ಸಾವರ್ಕರ್ ಅವರು ಮಿತ್ರಮೇಳ ಸಂಘವನ್ನು ಯಾವಾಗ ಸ್ಥಾಪಿಸಿದರು?

  • 1904 ರಲ್ಲಿ


4. 'ಇನ್ ಕಿಲಾಬ್' ಪತ್ರಿಕೆ ಹೊರಡಿಸಿದವರು ಯಾರು?

  • ವಿ. ಡಿ. ಸಾವರ್ಕರ್


5. 'ನವಜವಾನ್ ಭಾರತ ಸಭಾ'ವನ್ನು ಆರಂಭಿಸಿದವರು ಯಾರು?

  • ಭಗತ್ ಸಿಂಗ್


6. ಸಂಧ್ಯ ಪತ್ರಿಕೆಯನ್ನು ಹೊರಡಿಸಿದವರು ಯಾರು?

  • ಬ್ರಹ್ಮೋ ಉಪಾಧ್ಯಾಯ 


7. 'ಪಂಜಾಬಿನ ಪುರುಷಸಿಂಗ್' ಎಂದೇ ಹೆಸರಾಗಿದ್ದವರು ಯಾರು?

  • ಭಗತ್ ಸಿಂಗ್


8. ಭಗತ್ ಸಿಂಗ್ ಅವರನ್ನು ಯಾವಾಗ ಗಲ್ಲಿಗೇರಿಸಲಾಯಿತು?

  • 23 ಮಾರ್ಚ್ 1931


9. ಯುಗಾಂತರ ಪತ್ರಿಕೆಯನ್ನು ಹೊರಡಿಸಿದವರು ಯಾರು?

  • ಬರೀಂದ್ರಕುಮಾರ್ ಘೋಷ್


10. ವಂದೇ ಮಾತರಂ ಪತ್ರಿಕೆ ಹೊರಡಿಸಿದವರು ಯಾರು?

  • ಮೇಡಂ ಕಾಮಾ

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads