Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Monday 13 March 2023

13 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

13 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
13th March 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

13 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
13th March 2023 Daily Top-10 General Knowledge Questions and Answers


1. ಕರ್ನಾಟಕದ ಸಿಂಹ ಎಂದೆ ಹೆಸರಾದವರು ಯಾರು?

  • ಗಂಗಾಧರರಾವ್ ದೇಶಪಾಂಡೆ


2. ಗಂಗಾಧರರಾವ್ ದೇಶಪಾಂಡೆ ಅವರು ಹೋಂ ರೂಲ್ ಶಾಖೆಯನ್ನು ಎಲ್ಲಿ ತೆರೆದರು?

  • ಧಾರವಾಡ


3. ವಂದೇ ಮಾತರಂ ಗೀತೆಯನ್ನು ಮೊದಲ ಬಾರಿಗೆ ಹಾಡಿದವರು ಯಾರು?

  • ರವೀಂದ್ರನಾಥ್ ಠ್ಯಾಗೋರ್


4. ಚಂಪಾರಣ್ ನಲ್ಲಿ ಪ್ರಪ್ರಥಮವಾಗಿ ಸತ್ಯಾಗ್ರಹ ಮಾಡಿದವರು ಯಾರು?

  • ಮಹಾತ್ಮ ಗಾಂಧೀಜಿ


5. ಚಂಪಾರಣ್ ಸತ್ಯಾಗ್ರಹ ಮಾಡಿದ್ದು ಯಾವಾಗ?

  • 1917


6. ಗಾಂಧೀಜಿ ಅವರು ಭಾರತದಲ್ಲಿ ಪ್ರಪ್ರಥಮವಾಗಿ ಮಾಡಿದ ಸತ್ಯಾಗ್ರಹ ಯಾವುದು?

  • ಚಂಪಾರಣ್ ಸತ್ಯಾಗ್ರಹ 


7. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಯಾವಾಗ ಸಂಭವಿಸಿತು?

  • 13 ಏಪ್ರಿಲ್ 1919


8. ಅಲಿಘರ್ ಚಳುವಳಿಯನ್ನು ಆರಂಭಿಸಿದವರು ಯಾರು?

  • ಸರ್. ಸೈಯದ್ ಅಹಮದ್ ಖಾನ್


9. ಮುಸ್ಲಿಂ ಲೀಗ್ ಸ್ಥಾಪನೆಯಾದದ್ದು ಯಾವಾಗ?

  • 30 ಡಿಸೆಂಬರ್ 1906


10. ಯಾರ ನಾಯಕತ್ವದಲ್ಲಿ ಮುಸ್ಲಿಂ ಲೀಗ್ ಜನ್ಮತಾಳಿತು?

  • ಸಲೀಂ ಮುಲ್ಲಾಖಾನ್

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads