Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Sunday 12 March 2023

12 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

12 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
12th March 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

12 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು
12th March 2023 Daily Top-10 General Knowledge Questions and Answers


1. ಬಂಗಾಳ ವಿಭಜನೆಯನ್ನು ಯಾವಾಗ ರದ್ದು ಮಾಡಲಾಯಿತು?

  • 1911


2. ಬಂಗಾಳ ವಿಭಜನೆ ರದ್ದು ಮಾಡಿದ ಬ್ರಿಟಿಷ್ ಗವರ್ನರ್ ಜನರಲ್ ಯಾರು?

  • 2ನೇ ಹಾರ್ಡಿಂಜ್


3. ಬ್ರಿಟಿಷರು ಕಲ್ಕತ್ತದಿಂದ ದೆಹಲಿಗೆ ರಾಜಧಾನಿಯನ್ನು ಬದಲಾವಣೆ ಮಾಡಿದ್ದು ಯಾವಾಗ?

  • 1911


4. ಗೋಪಾಲ ಕೃಷ್ಣ ಗೋಖಲೆ ಅವರು ಮರಣ ಹೊಂದಿದ್ದು ಯಾವಾಗ?

  • 1915


5. ಸಬರಮತಿ ಆಶ್ರಮ ಸ್ಥಾಪಿಸಿದವರು ಯಾರು?

  • ಮಹಾತ್ಮ ಗಾಂಧೀಜಿ


6. ಸಬರಮತಿ ಆಶ್ರಮವನ್ನು ಯಾವಾಗ ಸ್ಥಾಪಿಸಲಾಯಿತು?

  • 1916


7. ಸ್ವರಾಜ್ಯ ಎಂಬ ಶಬ್ದದ ಬದಲು ಹೋಂ ರೂಲ್ ಪದ ಬಳಸಿದವರು ಯಾರು?

  • ಬಾಲ ಗಂಗಾಧರ ತಿಲಕ್


8. ಏಪ್ರಿಲ್ 23, 1916ರಂದು ಹೋಂ ರೂಲ್ ಲೀಗಿನ ಪ್ರಥಮ ಶಾಖೆಯನ್ನು ಪೂನಾದಲ್ಲಿ ಸ್ಥಾಪಿಸಿದವರು ಯಾರು ?

  • ಬಾಲ ಗಂಗಾಧರ ತಿಲಕ್


9. ಹೋಂ ರೂಲ್ ಚಳುವಳಿಯನ್ನು ಆರಂಭಿಸಿದವರು ಯಾರು?

  • ಬಾಲ ಗಂಗಾಧರ ತಿಲಕ್ ಮತ್ತು ಅನಿಬೆಸೆಂಟ್


10. 17 ಸೆಪ್ಟೆಂಬರ್ 1916ರಂದು ಮದ್ರಾಸ್ ಬಳಿಯ ಅಡಿಯಾರ್ ನಲ್ಲಿ ಹೋಂ ರೂಲ್ ಲೀಗ್ ನ್ನು ಸ್ಥಾಪಿಸಿದವರು ಯಾರು?

  • ಅನಿಬೆಸೆಂಟ್

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads