Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Monday 9 January 2023

ಕದಂಬರ ಬಗ್ಗೆ ಸಂಕ್ಷಿಪ್ತ ಮಾಹಿತಿ (ಕ್ರಿ.ಶ.345-540)

ಕದಂಬರ ಬಗ್ಗೆ ಸಂಕ್ಷಿಪ್ತ ಮಾಹಿತಿ (ಕ್ರಿ.ಶ.345-540) 


🔹 ಕರ್ನಾಟಕದ ಮೊಟ್ಟ ಮೊದಲ ರಾಜ್ಯ ಮನೆತನ ಕದಂಬ ಮನೆತನ 

🔸 ಕದಂಬ ವಂಶದ ಸ್ಥಾಪಕ= ಮಯೂರವರ್ಮ 

🔹 ಕದಂಬರ ರಾಜಧಾನಿ= ಬನವಾಸಿ 

🔹 ಕರ್ನಾಟಕದ ಯಾವ ಪುರಾತನ ನಗರವು ಕದಂಬ ರಾಜವಂಶದಿಂದ ಆಳಲ್ಪಟ್ಟಿತು? 


ಬನವಾಸಿ 


🔸ಬನವಾಸಿಗೆ ಇದ್ದ ಇತರ ಹೆಸರುಗಳು:

ವನವಾಸಿ, ವೈಜಯಂತಿಪುರ, ಬೈಜಾಂಟಿಯಮ್ 


🔹ಬನವಾಸಿಯನ್ನು ಬೈಜಾಂಟಿಯನ್ ಎಂದು ಕರೆದ ಗ್ರೀಕ್ ವಿದ್ವಾಂಸ= ಟಾಲೆಮಿ 

🔸 ಕದಂಬರ ರಾಜ ಲಾಂಛನ= ಸಿಂಹ, /ವಾನರ ಧ್ವಜ

🔹ಕದಂಬ ರಾಜ್ಯ ಸ್ಥಾಪನೆ ಬಗ್ಗೆ ತಿಳಿಸುವ ಶಾಸನ= ತಾಳಗುಂದ ಶಾಸನ 

🔸ಮಯೂರಶರ್ಮನ ತಂದೆ= ಬಂದು ಷೇನ್ 

🔹ಮಯೂರವರ್ಮನ ತಾತ= ವೀರ ಶರ್ಮ 

🔸ಮಯೂರವರ್ಮನು ತನ್ನ ತಾತನೊಂದಿಗೆ ವಿದ್ಯಾರ್ಜನೆಗೆ  ಎಂದು ಹೋಗಿದ್ದ ಘಟಿಕಸ್ಥಾನ= ಕಂಚಿ 

🔹ಘಟಿಕಾ ಸ್ಥಾನ ಎಂದರೆ= ಉಚ್ಛ ಶಿಕ್ಷಣ ಕೇಂದ್ರ 

ಕದಂಬರ ಬಗ್ಗೆ ಸಂಕ್ಷಿಪ್ತ ಮಾಹಿತಿ, ಕದಂಬರ ಇತಿಹಾಸ, History of Kadamba's in Kannada, Kadambara Itihaasa, Kadambara Sampoorna itihaasa, ಕದಂಬರ ಸಂಪೂರ್ಣ ಇತಿಹಾಸ


🔸ಕದಂಬ ರಾಜ್ಯ  ಸ್ಥಾಪನೆ ಕಾಲಕ್ಕೆ ಕಂಚಿಯಲ್ಲಿ ಆಳ್ವಿಕೆ ನಡೆಸುತ್ತಿದ್ದರು= ಪಲ್ಲವರು 

🔹ಮಯೂರನು ಪಲ್ಲವರಿಂದ ಅವಮಾನಿತನಾದ ನಂತರ ಸೈನಿಕ ಪಡೆ ಕಟ್ಟಿದ ಸ್ಥಳ= ಶ್ರೀಶೈಲ 

🔸ಕಷತ್ರಿಯ ದೀಕ್ಷೆ ಪಡೆದ ನಂತರ ಮಯೂರಶರ್ಮನ ಹೆಸರು= ಮಯೂರವರ್ಮ ಎಂದು ಬದಲಾಯಿತು 

🔹ಮಯೂರವರ್ಮನ ಕಾಲದಲ್ಲಿದ್ದ ಪ್ರಮುಖ ಪ್ರಾಂತ್ಯಗಳು= ತ್ರಿಪರ್ವತ,  ಹಲಸಿ,  ಉಚ್ಚಂಗಿ, 

🔸ಮಯೂರವರ್ಮನ ಸಾಧನೆಗಳನ್ನು ತಿಳಿಸುವ ಶಾಸನ= ಚಂದ್ರವಳ್ಳಿ ಶಾಸನ (ಪ್ರಾಕೃತ ಭಾಷೆ) 

🔹ಮಯೂರವರ್ಮನು ಆಳ್ವಿಕೆ ನಡೆಸಿದ ಅವಧಿ= 345-360 

🔸ಕರ್ನಾಟಕದ ಪ್ರಥಮ ಚಕ್ರವರ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ ಕದಂಬ ರಾಜ= ಮಯೂರವರ್ಮ 

👇ಕದಂಬ ಕುಲಭೂಷಣ್ ನೆಂದು ತಾಳಗುಂದ ಶಾಸನ ಯಾರನ್ನು ಹೊಗಳಿದೆ= ಕಾಕುತ್ಸವರ್ಮ ನನ್ನ 

🔹ಕದಂಬರ ಅನರ್ಘ್ಯರತ್ನ ಎಂದು ತಾಳಗುಂದ ಶಾಸನ ವರ್ಣಿಸಿರುವುದು= ಕಾಕುತ್ಸ ವರ್ಮನನ್ನು 

🔸ತಾಳಗುಂದ ಶಾಸನವನ್ನು ಹೊರಡಿಸಿದವರು=  ಶಾಂತಿವರ್ಮ 

🔹ಮೃಗೇಶವರ್ಮನ  ಬಿರುದು= ಪರಮ ಬ್ರಾಹ್ಮಣ 

🔸 ಕದಂಬರ ಎರಡು ಶಾಖೆಗಳು= ಬನವಾಸಿ ಶಾಖೆ, ತ್ರಿಪರ್ವತ ಶಾಖೆ, ( ಹಾವೇರಿ ಜಿಲ್ಲೆಯ ದೇವಗಿರಿ) 

🔹ಬನವಾಸಿಯನ್ನು  ವಶಪಡಿಸಿಕೊಂಡ ತ್ರಿಪರ್ವತ ಶಾಖೆಯ ದೊರೆ= ಎರಡನೇ ಕೃಷ್ಣವರ್ಮ 

🔸ಕದಂಬ ರಾಜ್ಯವನ್ನು ವಶಪಡಿಸಿಕೊಂಡ ಅವರ ಮಾಂಡಲೀಕರ ಅರಸ= ಚಾಲುಕ್ಯರ ಒಂದನೇ ಪುಲಿಕೇಶಿ 

🔹ಚಾಣಕ್ಯನ ಸೂತ್ರಗಳನ್ನು ಆಡಳಿತದಲ್ಲಿ ಅನುಸರಿಸಿದ ಕದಂಬ ದೊರೆ= ಮಯೂರವರ್ಮ 

🔸ಕದಂಬರ ಪ್ರಮುಖ ರಾಜ್ಯ ಆದಾಯ= ಭೂಕಂದಾಯ 

🔸 ಬಳ್ಕೊಡೆ ಎಂದರೆ= ಮಾರಾಟ ತೆರಿಗೆ 

ಕದಂಬರ ಬಗ್ಗೆ ಸಂಕ್ಷಿಪ್ತ ಮಾಹಿತಿ, ಕದಂಬರ ಇತಿಹಾಸ, History of Kadamba's in Kannada, Kadambara Itihaasa, Kadambara Sampoorna itihaasa, ಕದಂಬರ ಸಂಪೂರ್ಣ ಇತಿಹಾಸದ


🔹ಕದಂಬರ ಕಾಲದಲ್ಲಿ ನಿರ್ಮಾಣವಾದ ಕರೆಗಳು= ಸರಕುಗಳ ಮೇಲಿನ ಸುಂಕ 

🔸 ಕದಂಬ ಅರಸರು ಅನುಸರಿಸಿದ ಧರ್ಮ= ವೈದಿಕ ಧರ್ಮ 

🔹ಕದಂಬರ ಆರಾಧ್ಯದೈವ= ತಾಳಗುಂದದ ಪ್ರಾಣೇಶ್ವರ ( ಇದು ಕರ್ನಾಟಕದ ಮೊದಲ ದೇವಾಲಯ) 

🔸 ಗುಡ್ನಾಪುರದಲ್ಲಿ ಮನ್ಮಥ ದೇವಾಲಯ ಕಟ್ಟಿಸಿದ ಕದಂಬರ ಅರಸ= ರವಿವರ್ಮ 

🔹ಹಲಸಿಯ ಜೈನ ಬಸದಿಗೆ ಕದಂಬರು ದಾನ ನೀಡಿದ ಬಗ್ಗೆ ತಿಳಿಸುವ ಆಧಾರಗಳು= ತಾಮ್ರಶಾಸನಗಳು 

🔸ಕದಂಬರ ಕಾಲದಲ್ಲಿ ಬಳಕೆಯಲ್ಲಿದ್ದ ಭಾಷೆಗಳು= ಸಂಸ್ಕೃತ, ಪ್ರಾಕೃತ, ಕನ್ನಡ

🔹 ಕದಂಬರ ಕಾಲದ ಪ್ರಮುಖ ಶಿಕ್ಷಣ ಕೇಂದ್ರವಾಗಿದ್ದ  ಅಗ್ರಹಾರ= ತಾಳಗುಂದ 

🔸ಕದಂಬರ ಬಹುತೇಕ ಶಾಸನಗಳ ಭಾಷೆ= ಸಂಸ್ಕೃತ 

🔹 ಕನ್ನಡದ ಪ್ರಥಮ ಶಾಸನ ಹಲ್ಮಿಡಿ ಶಾಸನ( ಕಾಲ 450) (KAS-2005) 

🔸ಹಲ್ಮಿಡಿ ಶಾಸನ ಕಂಡುಬಂದದ್ದು ಎಲ್ಲಿ? ಹಾಸನ ಜಿಲ್ಲೆಯ ಬೇಲೂರು ತಾಲೂಕು (PSI-2014) 

🔸ಹಲ್ಮಿಡಿ ಶಾಸನದ ಕರ್ತೃ= ಕಾಕುತ್ಸವರ್ಮ (KAS-2010)

🔸 ಹಲ್ಮಿಡಿ ಶಾಸನ 16 ಸಾಲುಗಳಿಂದ ಕೂಡಿದ್ದು ಪೂರ್ವದ ಹಳೆಗನ್ನಡದಲ್ಲಿದೆ, 

🔹 ಕದಂಬರ ಕಾಲದಲ್ಲಿ ನಾಟ್ಯಶಾಲೆ ಇತ್ತೆಂದು ಹೇಳಲಾದ ಸ್ಥಳ= ಗುಡ್ನಾಪುರ 

🔸ಕದಂಬರ ಕಾಲದಲ್ಲಿ ಇದ್ದ ಚಿನ್ನದ ನಾಣ್ಯಗಳು= ಪದ್ಮಟಂಕ( ಪಣ,ಗದ್ಯಾನ.) 

ಕದಂಬರ ಬಗ್ಗೆ ಇತಿಹಾಸ ತಿಳಿಸುವ ಶಾಸನಗಳು👇👇 


1) ಚಂದ್ರವಳ್ಳಿ ಶಾಸನ

2) ತಾಳಗುಂದ ಶಾಸನ

3) ಗುಡ್ನಾಪುರ ಶಾಸನ

4) ಮಳವಳ್ಳಿ ಶಾಸನ

5) ಹಲಸಿಯ ಶಾಸನ= ಕುಬ್ಜ  ಕವಿ. 


🔸 ಕದಂಬರ ವಾಸ್ತುಶಿಲ್ಪ ಶೈಲಿ= ಕದಂಬ ಶೈಲಿ


🔹 ಕದಂಬರ ಕಾಲದ ಸಾಹಿತ್ಯ ಕೃತಿಗಳು👇 


1) ಚಂದ್ರರಾಜನ= ಮದನತಿಲಕ 

2) ನಾಗಾರ್ಜುನನ= ಚಂದ್ರಚೂಡಾಮಣಿ ಮತ್ತು ಛಂದೋಂಬುಧಿ 

4) ಶಾಂತಿನಾಥನ  ಸುಕುಮಾರ ಚರಿತೆ 

5) ಮಳವಳ್ಳಿ ಶಾಸನವು ಪ್ರಾಕೃತ ಭಾಷೆಯ ಪರಿಚಯವನ್ನು ನೀಡುತ್ತದೆ.

ಕದಂಬರ ಬಗ್ಗೆ ಸಂಕ್ಷಿಪ್ತ ಮಾಹಿತಿ, ಕದಂಬರ ಇತಿಹಾಸ, History of Kadamba's in Kannada, Kadambara Itihaasa, Kadambara Sampoorna itihaasa, ಕದಂಬರ ಸಂಪೂರ್ಣ ಇತಿಹಾಸ

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ  ಕದಂಬರ ಕುರಿತು ನೆನಪಿಡಬೇಕಾದ ಮಹತ್ವದ ಅಂಶಗಳು


  • ಕರ್ನಾಟಕದ ಪ್ರಥಮ ಚಕ್ರವರ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ ಅರಸ - ಮಯೂರವರ್ಮ
  • ಮಯೂರವರ್ಮನ ನಂತರ ಕದಂಬ ವಂಶವನ್ನು ಆಳಿದವರು - ಕಂಗವರ್ಮ .
  • ಧರ್ಮರಾಜ , ಧರ್ಮಮಹಾರಾಜ ಎಂಬ ಬಿರುದನ್ನು ಧರಿಸಿದ್ದ ಕದಂಬ ದೊರೆ - ಕಾಕುಸ್ಥವರ್ಮ .
  • ಕನ್ನಡದ ಮೊಟ್ಟ ಮೊದಲ ಶಾಸನ - ಹಲ್ಮಿಡಿ ಶಾಸನ .
  • ಹಲ್ಮಿಡಿ ಶಾಸನದ ಕರ್ತೃ - ಕಾಕುಸ್ಥವರ್ಮ .
  • ತಾಳಗುಂದ ಶಾಸನದ ಕರ್ತೃ - ಕಾಕುಸ್ಥವರ್ಮ .
  • ಕದಂಬರ ರಾಜ್ಯಾಡಳಿತದಲ್ಲಿ ರಾಜನಿಗೆ ಆಡಳಿತದಲ್ಲಿ ಸಹಾಯ ಮಾಡುತ್ತಿದ್ದ ಮಂತ್ರಿಮಂಡಳವನ್ನು ಈ ಹೆಸರಿನಿಂದ ಕರೆಯುವರು - ಪಂಚಪ್ರಧಾನರು .
  • ಪ್ರಧಾನ ಮಂತ್ರಿ - ಪ್ರಧಾನ
  • ಅರಮನೆಯ ವ್ಯವಹಾರಗಳ ಮಂತ್ರಿ - ಮನೆಸೇರ್ಗಡೆ .
  • ವಿದೇಶಾಂಗ ವ್ಯವಹಾರಗಳ ಮಂತ್ರಿ - ತಂತ್ರ ಪಾಲ .
  • ತಾಂಬೂಲ ಪಾರು ಪತ್ಯಗಾರ - ಕ್ರಮುಖ ಪಾಲ .
  • ಮಂತ್ರಿಮಂಡಲದ ಪ್ರಧಾನ ಕಾರ್ಯ ದರ್ಶಿ - ಸಭಾಕಾರ್ಯ ಸಚಿವ .
  • ಕದಂಬರ ಆಡಳಿತದಲ್ಲಿ ಜಿಲ್ಲೆಯ ಮುಖ್ಯಸ್ಥನನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಮನ್ನೇಯ .
  • ಪಟ್ಟಣ್ಣದ ಾಡಳಿತ ನೋಡಿಕೊಳ್ಳುತ್ತಿದ್ದವನು - ಪಟ್ಟಣ್ಣ ಸ್ವಾಮಿ .
  • ಕದಂಬರು ಹೊರೆಗಳ ಮೇಲೆ ವಿಧಿಸುತ್ತಿದ್ದ ತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಪೇರ್ಜುಂಕ .
  • ವ್ಯಾಪಾರ ತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಬಿಲ್ ಕೊಡೆ .
  • ಸಾರಿಗೆ ತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಕಿರುಕುಳ .
  • ಗೆರಿಲ್ಲಾಯುದ್ಧ ತಂತ್ರಕ್ಕೆ ಹೆಸರಾಗಿದ್ದ ದಕ್ಷಿಣ ಭಾರತದ ಮನೆತನ - ಕದಂಬರು .
  • ಕದಂಬರ ಕೂಟ ಯುದ್ದವನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಗೆರಿಲ್ಲಾ .
  • ಕದಂಬರ ಸಮಾಜದಲ್ಲಿದ್ದ ಕುಟುಂಬ ಪದ್ದತಿ - ಮಾತೃ ಪ್ರಧಾನ , ಅವಿಭಕ್ತ ಕುಟುಂಬ ಪದ್ದತಿ .
  • ಕದಂಬ ಸಾಮ್ರಾಜ್ಯವು ಈ ಲಕ್ಷಮಗಳನ್ನು ಹೊಂದಿತ್ತು - ಭಾರತೀಕರಣ .
  • ಕದಂಬರು ಈ ಧರ್ಮದ ಅವಲಂಬಿಗಳು - ವೈದಿಕ ಧರ್ಮ .
  • ಕದಂಬರ ಕುಲದೇವರು - ತಾಳಗುಂದದ ಪ್ರಾಣೇಶ್ವರ .
  • ಕದಂಬರ ಮನೆಯ ದೇವರು - ಬನವಾಸಿಯ ಮಧಕೇಶ್ವರ .

ಕದಂಬರ ಬಗ್ಗೆ ಸಂಕ್ಷಿಪ್ತ ಮಾಹಿತಿ, ಕದಂಬರ ಇತಿಹಾಸ, History of Kadamba's in Kannada, Kadambara Itihaasa, Kadambara Sampoorna itihaasa, ಕದಂಬರ ಸಂಪೂರ್ಣ ಇತಿಹಾಸ

  • ಕದಂಬರ ಕಾಲದಲ್ಲಿ ಬನವಾಸಿಗೆ ಆಗಮಿಸಿದ ಚೀನೀಯಾತ್ರಿಕ - ಹ್ಯೂಯನ್ ತ್ಸಾಂಗ್ .
  • ಕದಂಬರ ಮುಖ್ಯ ವೃತ್ತಿ - ವ್ಯವಸಾಯ .
  • ಕದಂಬರ ಕಾಲದ ಭ ಕಂದಾಯ ಪದ್ದತಿ - ಸರ್ವ ನಮಸ್ಯ , ತ್ರೀಬೋಗ , ಹಾಗೂ ತಾಳವೃತ್ತಿ.
  • ಕದಂಬರ ರೇವು ಪಟ್ಟಣ್ಣಗಳು - ಗೋವಾ , ಮಂಗಳೂರು , ಹೊನ್ನವರ , ಅಂಕೋಲ ಹಾಗೂ ಭಟ್ಕಳ
  • ಕದಂಬರ ವಿಶಿಷ್ಠ ಕೊಡುಗೆಗಳು - ನಾಣ್ಯ ಪದ್ದತಿ .
  • ಕದಂಬರು ಬಿಡುಗಡೆ ಮಾಡಿದ ಬೆಳ್ಳಿ ನಾಣ್ಯದ ಹೆಸರು - ಪದ್ಮಟಂಕ .
  • ಕದಂಬರ ಪ್ರಮುಖ ನಾಣ್ಯಗಳು - ಗದ್ಯಾಣ , ದ್ರುಮ್ಮ , ಪಮ , ಸುವರ್ಣ ,
  • ಕದಂಬರ ಕಾಲದ ಶಿಕ್ಷಣ ಪದ್ದತಿ - ಗುರುಕುಲ ಶಿಕ್ಷಮ ಪದ್ದತಿ ,
  • “ ಘಟಿಕ ಸಾಹಸಿ ” ಎಂಬ ಬಿರಿದನ್ನು ಪಡೆಯುತ್ತಿದ್ದವರು - ಘಟಕದಲ್ಲಿ ಓದಿದ ವಿಧ್ಯಾರ್ಥಿಗಳಿಗೆ .
  • ಇಲ್ಲಿ ಉಚಿತ ಊಟೋಪಚಾರದ ವ್ಯವಸ್ಥೆ ಇತ್ತು - ಬಳ್ಳಿಗಾಮೆ , ತಾಳಗುಂದ , ಬನವಾಸಿ ಹಾಗೂ ಅಗ್ರಹಾರ .
  • ಕದಂಬರ ಕಾಲದ ಪ್ರಸಿದ್ದ ವಿದ್ಯಾ ಕೇಂದ್ರ - ಕಂಚಿ .
  • ಕದಂಬರ ಆರಂಭದ ಶಾಸನಗಳು ಈ ಭಾಷೆಯಲ್ಲಿದೆ - ಪ್ರಾಕೃತ .
  • ತಾಳಗುಂದ ಶಾಸನದ ಕರ್ತೃ - ಕವಿ ಕುಬ್ಜ ( ಶಾಂತಿ ವರ್ಮ ಬರೆಯಿಸಿದ )
  • “ ಮದನ ತಿಲಕ ” ಕೃತಿಯ ಕರ್ತೃ - ಚಂದ್ರರಾಜ .
  • ಚಂದ್ರ ಚೂಡಾ ಮಣಿ ಕೃತಿಯ ಕರ್ತೃ - ನಾಗವರ್ಮ .
  • “ ಸುಕುಮಾರ ಚರಿತೆ ” ಯ ಕರ್ತೃ - ಶಾಂತಿನಾಥ
  • “ ಕೌಂತಳೇಶ್ವರ ದೌತ್ಯಂ ” ಕೃತಿಯ ಕರ್ತೃ - ಎರಡನೇ ಕಾಳಿದಾಸ .
  • “ ಕದಂಬ ಶೈಲಿ ” ಎಂಬ ವಾಸ್ತುಶಿಲ್ಪ ಶೈಲಿಯನ್ನು ಸೃಷ್ಠಿಸಿದವರು - ಕದಂಬರು .
  • ಕದಂಬರ ಆರಂಭದ ರಚನೆ - ಮೃಗೇಶ ವರ್ಮನು ರಚಿಸಿದ ಜೈನ ಬಸದಿ .
  • ದಕ್ಷಿಣ ಭಾರತದಲ್ಲಿಯೆ ಮೊಟ್ಟ ಮೊದಲನೆಯ ಪ್ರಾಚೀನ ದೇವಾಲಯಗಳ ಕಲಾಕೃತಿ - ತಾಳಗುಂದದ ಪ್ರಣವೇಶ್ವರ ದೇವಾಲಯ .
  • ಹಲ್ಮಿಡಿ ಶಾಸನ ಈ ಜಿಲ್ಲೆಯಲ್ಲಿ ದೊರೆಯುತ್ತದೆ - ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ .

  • ಕಂಚಿಯಿಂದ ಹೊರನಡೆದ ಮಯೂರವರ್ಮನು ಮೊದಲು ಶಸ್ತ್ರಸ್ತ್ರ ಪಡೆಯನ್ನು ಕಟ್ಟಿದ ಪ್ರದೇಶ - ಶ್ರೀ ಶೈಲ
    • “ಧರ್ಮ ಮಹಾರಾಜಾಧಿರಾಜ ” ಎಂಬ ಬಿರದ್ದನ್ನು ಹೊಂದಿದ್ದ ಕದಂಬರ ಅರಸ - ಕಂಗವರ್ಮ ಅಥಾವ ಕೊಂಗುಣಿ ವರ್ಮ .
    • ತಾಳಗುಂದ ಶಾಸನ ಈ ಜಿಲ್ಲೆಯಲ್ಲಿ ದೊರಕಿದೆ - ಶಿವಮೊಗ್ಗ .

    ಕದಂಬರ ಬಗ್ಗೆ ಸಂಕ್ಷಿಪ್ತ ಮಾಹಿತಿ, ಕದಂಬರ ಇತಿಹಾಸ, History of Kadamba's in Kannada, Kadambara Itihaasa, Kadambara Sampoorna itihaasa, ಕದಂಬರ ಸಂಪೂರ್ಣ ಇತಿಹಾಸ


    • ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದ ಕದಂಬ ದೊರೆ - ಕಾಕುಸ್ಥವರ್ಮ .
    • ಮೃಗೇಶನ ಮತ್ತೊಂದು ರಾಜಧಾನಿ - ಹಲಸಿ .
    • ಕದಂಬರ ಪ್ರಾಂತ್ಯದ ಘಟಕಗಳು - ಕಂಪಣ .
    • ಟಂಕ ಹಾಗೂ ಗಧ್ಯಾಣ ಎಂಬ ನಾಣ್ಯಗಳನ್ನು ಚಲಾವಣಿಗೆ ತಂದ ಮೊದಲಿಗರು - ಕದಂಬರು .
    • ಚಂದ್ರವಳ್ಳಿಯ ಶಾಸನ ಈ ಜಿಲ್ಲೆಯಲ್ಲಿ ದೊರೆತಿದೆ - ಚಿತ್ರದುರ್ಗ .
    • ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ .
    • ಮಹಾಭಾರತದಲ್ಲಿ ಬನವಾಸಿಯನ್ನು ಈ ಹೆಸರಿನಿಂದಲೂ ಕರೆದ್ದಿದ್ದಾರೆ - ಕುಂತಲ ದೇಶ .
    • ಪ್ರಣವೇಶ್ವರನ ಹೆಸರಿನಲ್ಲಿ ಕೆರೆಯನ್ನ ಕಟ್ಟಿಸಿದ ದೊರೆ - ಕಾಕುಸ್ಥವರ್ಮ .
    • ಕದಂಬರು ಈ ನದಿಯ ದಡದಲ್ಲಿ ತಮ್ಮ ರಾಜ್ಯವನ್ನ ಸ್ಥಾಪಿಸಿದರು - ವರದಾ ನದಿ .
    • ತಾಳಗುಂದದ ಪ್ರಾಚೀನ ಹೆಸರು - ಸ್ಥಣ ಕುಂದೂರು
    • ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ
    • ಮಯೂರವರ್ಮನು ವಿಧ್ಯಾಭ್ಯಾಸಕ್ಕಾಗಿ ಹೋದ ವಿದ್ಯಾಕೇಂದ್ರ - ಕಂಚಿ
    • ಕದಂಬರ ಈ ದೊರೆಯನ್ನು ಕುಂತಳ ರಾಜ್ಯದ ಏಕಮಾತ್ರ ದೊರೆ ಎಂದು ಹೇಳಲಾಗಿದೆ - ಭಗೀರಥ ವರ್ಮ
    • ಗುಪ್ತರೊಂದಿಗೆ ವೈವೈಹಿಕ ಸಂಬಂಧ ಹೊಂದಿದ್ದ ಕದಂಬ ದೊರೆ - ಕಾಕುಸ್ಥ ವರ್ಮ
    • ಕದಂಬರ ಕೊನೆಯ ದೊರೆ - ಹರಿವರ್ಮ -
    • ಕದಂಬರ ಆಳ್ವಿಕೆಯನ್ನು ಕೊನೆಗಾಣಿಸಿದ ಸಾಮ್ರಾಜ್ಯ - ಬಾದಾಮಿ ಚಾಲುಕ್ಯರು
    • ತಾಳಗುಂದ ಶಾಸನವು ಈ ಅರಸರನ್ನು “ ಆಬರಣ ” ಎಂದು ಬಣ್ಣಿಸಿದೆ - ಕಾಕುಸ್ಥ ವರ್ಮ
    • ಹಲ್ಮಿಡಿ ಶಾಸನದ ಕಾಲ - ಕ್ರ.ಶ.450

    No comments:

    Post a Comment

    If you have any doubts please let me know

    ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

    Popular Posts

    Facebook

    Buy Products

    ಪ್ರಚಲಿತ ಪೋಸ್ಟ್‌ಗಳು

    Most Useful Notes

    Labels

    Buy Products

    Random Posts

    Buy Products

    Most Useful Notes

    Recent Posts

    Useful PDF Notes

    Important PDF Notes

    Ads