Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Saturday 2 July 2022

ಅಧ್ಯಾಯ-3 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು British Alvikeya Parinamagalu SSLC Social Science Question Answers

ಅಧ್ಯಾಯ-3 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು British Alvikeya Parinamagalu SSLC Social Science Question Answers

ಅಧ್ಯಾಯ-3 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು British Alvikeya Parinamagalu SSLC Social Science Question Answers

ಅಧ್ಯಾಯ-3 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು British Alvikeya Parinamagalu SSLC Social Science Question Answers

ಅಧ್ಯಾಯ - 03 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು: ಒಂದು ಅಂಕದ ಪ್ರಶ್ನೆಗಳು

ಉತ್ತರ: ನೂರಾರು ರಾಜಮನೆತನಗಳಲ್ಲಿ ಹಂಚಿ ಹೋಗಿದ್ದ ಭಾರತ.

ಉತ್ತರ: ಏಕರೂಪ ರಾಜಕೀಯ ವ್ಯವಸ್ಥೆ ಮತ್ತು ಏಕರೂಪ ಆಡಳಿತ ವ್ಯವಸ್ಥೆ

ಉತ್ತರ: ಲಾರ್ಡ್ ಕಾರ್ನ್‌ವಾಲಿಸ್

ಉತ್ತರ: 1773

ಉತ್ತರ: ಭ್ರಷ್ಟಾಚಾರದ ಮೇಲೆ ನಿಯಂತ್ರಣ ಹೇರುವದು.

ಉತ್ತರ: ಲಾರ್ಡ್ ಕಾರ್ನ್‌ವಾಲಿಸ್

ಉತ್ತರ: ವಾರನ್ ಹೆಸ್ಟಿಂಗ್ಸ್

ಉತ್ತರ: ನಾಗರೀಕ ನ್ಯಾಯಾಲಯ

ಉತ್ತರ: ಅಪರಾಧ ನ್ಯಾಯಾಲಯ

ಉತ್ತರ: ಕಾರ್ನ್‌ವಾಲೀಸ್

ಉತ್ತರ: ಕಾರ್ನ್‌ವಾಲೀಸ್

ಉತ್ತರ: 1861

ಉತ್ತರ: ಸುಬೇದಾರ

ಉತ್ತರ: ಬ್ರಿಟೀಷ್ ಸೈನಿಕ ವ್ಯವಸ್ಥೆಯ ಮರು ವಿನ್ಯಾಸ

ಉತ್ತರ: ಬಂಗಾಳ ಮತ್ತು ಬಿಹಾರ

ಉತ್ತರ: ಜಮೀನ್ದಾರು

ಉತ್ತರ: ಜಮೀನ್ದಾರು

ಉತ್ತರ: ಚಾಲ್ಸ್ ಮೆಟಕಾಫ್

ಉತ್ತರ: ಆರ್ ಎಂ. ಬರ್ಡ ಮತ್ತು ಜೇಮ್ಸ್

ಉತ್ತರ: ತಾಲ್ಲೂಕ ಎಂದರ್ಥ

ಉತ್ತರ: ಅಲೆಕ್ಸಾಂಡರ್ ರೀಡ್ 1792ರಲ್ಲಿ

ಉತ್ತರ: ರೈತವಾರಿ ಪದ್ಧತಿ

ಉತ್ತರ: ಥಾಮಸ್ ಮನ್ರೋ 1801

ಉತ್ತರ: ಭೂಮಿ ಉಳುಮೆ ಮಾಡುತ್ತಿದ್ದವನು

ಉತ್ತರ: ರೈತವಾರಿ ಪದ್ಧತಿಯಿಂದ

ಉತ್ತರ: ವಾರನ್ ಹೇಸ್ಟಿಂಗ್

ಉತ್ತರ: ವಾರನ್ ಹೇಸ್ಟಿಂಗ್ಸ್

ಉತ್ತರ: ಜೋನಾಥನ್ ಡಂಕನ್

ಉತ್ತರ: ಚಾರ್ಲ್ಸ್‌ಗ್ರಾಂಟ್

ಉತ್ತರ: ಮೆಕಾಲ್

ಉತ್ತರ: ವಿಲಿಯಂ ಬೆಂಟಿಂಕ್

ಉತ್ತರ: ರಕ್ತ ಮಾಂಸಗಳಲ್ಲಿ ಭಾರತೀಯರಾಗಿಯೂ ಅಭಿರುಚಿ ಅಭಿಪ್ರಾಯ, ನೀತಿ ಮತ್ತು ಬುದ್ಧಿವಂತಿಕೆಯಲ್ಲಿ ಇಂಗ್ಲಿಷರಾಗುವುದು.

ಉತ್ತರ: ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸಗಳಲ್ಲಿ

ಉತ್ತರ: ಎಡ್ಮಂಡ್ ಬರ್ಕ್

ಉತ್ತರ: ರೇಗ್ಯುಲೇಟಿಂಗ್ ಕಾಯ್ದೆ

ಉತ್ತರ: 1784 ರ ಪಿಟ್ಸ್ ಇಂಡಿಯಾ ಕಾಯ್ದೆ

ಉತ್ತರ: 1813 ರ ಚಾರ್ಟರ್ ಕಾಯ್ದೆ

ಉತ್ತರ: 1833 ರ ಚಾರ್ಟರ್ ಕಾಯ್ದೆ

ಉತ್ತರ: 1858ರ ಭಾರತ ಸರಕಾರದ ಕಾಯ್ದೆ

ಉತ್ತರ: 1858 ರ ಭಾರತ ಸರಕಾರದ ಕಾಯ್ದೆ

ಉತ್ತರ: ಲಾರ್ಡ್‌ಕ್ಯಾನಿಂಗ್

ಉತ್ತರ: 1909ರ ಭಾರತೀಯ ಪರಿಷತ್ ಕಾಯ್ದೆ ಅಥವಾ ಮಿಂಟೋ ಮಾರ್ಲೆ ಸುಧಾರಣ ಕಾಯ್ದೆ

ಉತ್ತರ: 1909 ರ ಭಾರತೀಯ ಪರಿಷತ್ ಕಾಯ್ದೆ

ಉತ್ತರ: 1909 ರ ಭಾರತೀಯ ಪರಿಷತ್ ಕಾಯ್ದೆ

ಉತ್ತರ: ಮಾಂಟೆಗೋ

ಉತ್ತರ: 1919ರ ಭಾರತೀಯ ಪರಿಷತ್ ಕಾಯ್ದೆ

ಉತ್ತರ: 1919ರ ಭಾರತೀಯ ಪರಿಷತ್‌ ಕಾಯ್ದೆ

ಉತ್ತರ: 1919ರ ಭಾರತ ಸರಕಾರದ ಕಾಯ್ದೆ

ಉತ್ತರ: 1935ರ ಭಾರತ ಸರಕಾರದ ಕಾಯ್ದೆ

ಉತ್ತರ: 1935ರ ಭಾರತ ಸರಕಾರದ ಕಾಯ್ದೆ

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು: ಎರಡು ಅಂಕದ ಪ್ರಶೋತ್ತರಗಳು.

ಉತ್ತರ: • ದಿವಾನಿ ಅದಾಲತ್ : ಇದು ನಾಗರೀಕ ನ್ಯಾಯಾಲಯವಾಗಿದು ಹಿಂದೂಗಳಿಗೆ ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ಮುಸಲ್ಮಾನರಿಗೆ ಷರೀಯಲ್ ಕಾನೂನಿನ ಪ್ರಕಾರ ನ್ಯಾಯ ತಿರ್ಮಾನ ಮಾಡಲಾಗುತ್ತಿತ್ತು. ಈ ನ್ಯಾಯಾಲಯಗಳ ಅಧ್ಯಕ್ಷತೆಯನ್ನು ಯೂರೋಪಿನ ಅಧಿಕಾರಿಗಳು ವಹಿಸುತ್ತಿದ್ದರು.

• ಫೌಜದಾರಿ ಅದಾಲತ್ : ಇದು ಅಪರಾಧ ನ್ಯಾಯಾಲಯವಾಗಿದು 'ಖಾಜಿಗಳು' ನ್ಯಾಯ ತೀರ್ಮಾನ ಮಾಡುತ್ತಿದ್ದರು. ಇದರ ಅಧ್ಯಕ್ಷತೆಯನ್ನು ಯೂರೋಪಿನ ಅಧಿಕಾರಿಗಳು ವಹಿಸುತ್ತಿದ್ದರು.

ಉತ್ತರ:

• ಪ್ರತಿ ಜಿಲ್ಲೆಗಳನ್ನು ಅನೇಕ ಪೋಲಿಸ 'ಠಾಣೆ'ಗಳಾಗಿ ವಿಭಾಗಿಸಲಾಯಿತು.

• ಪ್ರತಿ ಠಾಣೆಯ ಉಸ್ತುವಾರಿಗೆ 'ಕೊತ್ವಾಲರನ್ನು ನೇಮಿಸಲಾಯಿತು.

• ಪೋಲಿಸ್ ಅಧಿಕಾರಿಗಳು ಮ್ಯಾಜಿಸ್ಟ್ರೇಟರ ಅಧೀನಕ್ಕೆ ಒಳಗಾದರು.

• 1902ರಲ್ಲಿ ಪೋಲಿಸ್ “ಕಮೀಷನ್ ಕಾಯ್ದೆ'ಯನ್ನು ಜಾರಿಗೆ ತರಲಾಯಿತು.

ಉತ್ತರ:

• ರೈತರ ಭೂ ಮಾಲಿಕತ್ವವನ್ನು ಕಸಿದುಕೊಂಡಿತು.

• ಜಮೀನ್ದಾರರು ನಿಗಧಿತ ಕಂದಾಯಕ್ಕಿಂತ ಹೆಚ್ಚಿನ ತೆರಿಗೆಯನ್ನು ರೈತರಿಂದ ಸಂಗ್ರಹಿಸುತ್ತಿದ್ದರು.

• ರೈತರು ಜಮೀನ್ದಾರರ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸಬೇಕಾಗಿತ್ತು.

• ಜಮೀನ್ದಾರರು ರೈತರನ್ನು ಶೋಷಣೆಗೆ ಒಳಪಡಿಸಿದರು.

ಉತ್ತರ:

• ಉಳುವವನನ್ನೇ ಭೂಮಿಯ ಒಡೆಯನೆಂದು ಗುರುತಿಸಿತು.

• ಭೂ ಮಾಲಿಕನು ಒಟ್ಟು ಉತ್ಪನ್ನದ 50% ರಷ್ಟುನ್ನು ತೆರಿಗೆಯಾಗಿ ನೀಡಬೇಕಾಗಿತ್ತು.

• ಭೂ ಕಂದಾಯದ ಪರಿಷ್ಕರಣೆಯ ಅವಧಿ 30 ವರ್ಷಗಳಾಗಿತ್ತು

• ತೆರಿಗೆ ಸಂಗ್ರಹಿಸಲು ಬ್ರಿಟೀಷರು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರು.

ಉತ್ತರ:

• ಈ ಪದ್ಧತಿಯಿಂದ ಕಂಪನಿಗೆ ನಿರಂತರವಾಗಿ ನಿಗಧಿತ ಕಂದಾಯ ಸಂದಾಯವಾಗತೊಡಗಿತು

• ಕಂಪನಿಯು ಭಾರತೀಯ ರೈತರನ್ನು ಶೋಷಣೆ ಮಾಡಿತು

• ರೈತರು ಭೂ ಮಾಲಿಕತ್ವವನ್ನು ಕಳೆದುಕೊಂಡು

• ನಿಗಧಿತ ದರಕ್ಕಿಂತ ಹೆಚ್ಚಿನ ಕಂದಾಯವನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದರು.

ಉತ್ತರ:

• ಇಂಗ್ಲೀಷ್ ಶಿಕ್ಷಣವು ಜಾರಿಗೆ ಬಂದಿತು.

• ಭಾರತೀಯರಲ್ಲಿ ಪ್ರಜಾಪ್ರಭುತ್ವ, ರಾಷ್ಟ್ರೀಯತೆ ಹಾಗೂ ವಿಮರ್ಶನಾತ್ಮಕ ಜ್ಞಾನ ಬೆಳೆಯಿತು

• ಸ್ಥಳೀಯ ಭಾಷೆ ಹಾಗೂ ಸಾಹಿತ್ಯ ಪೋಷಿಸಲ್ಪಟ್ಟಿತು

• ಭಾರತದ ಸ್ವಾತಂತ್ರ ಹೋರಾಟಕ್ಕೆ ಸ್ಫೂರ್ತಿ ಲಭಿಸಿತು.

ಉತ್ತರ:

• ಬಂಗಾಳ ಪ್ರೆಸಿಡೆನ್ಸಿಯು ಇತರ ಎಲ್ಲಾ ಪ್ರೆಸಿಡೆನ್ಸಿಗಳ ಮೇಲೆ ನಿಯಂತ್ರಣ ಹೊಂದಿತು.

• ಬಂಗಾಳದ ಗವರ್ನರ್ ಹುದ್ದೆಯನ್ನು ಭಾರತದ ಗವರ್ನರ್ ಜನರಲ್ ಎಂದು ಬದಲಾಯಿಸಲಾಯಿತು.

• ಕೋಲ್ಕತ್ತಾದಲ್ಲಿ ಸುಪ್ರೀಂಕೋರ್ಟನ್ನು ಸ್ಥಾಪಿಸಲಾಯಿತು.

• ಲಾರ್ಡ ವಾರನ್ ಹೇಸ್ಟಿಂಗ್ಸ್ ಭಾರತದ ಪ್ರಥಮ ಗವರ್ನರ್ ಜನರಲ್ ಆಗಿ ನೇಮಕಗೊಂಡನು

ಉತ್ತರ:

• ಈಸ್ಟ್ ಇಂಡಿಯಾ ಕಂಪನಿಯು ವ್ಯಾಪಾರ ಸನ್ನದನ್ನು ರದ್ದುಪಡಿಸಲಾಯಿತು.

• ಭಾರತದ ಆಳ್ವಿಕೆಯನ್ನು ಬ್ರಿಟೀಷ್ ರಾಣೀಯ ನಿಯಂತ್ರಣಕ್ಕೆ ಒಪ್ಪಿಸಲಾಯಿತು.

• ಗವರ್ನರ್ ಜನರಲ್ ಹುದ್ದೆಯನ್ನು 'ವೈಸರಾಯ್' ಎಂದು ಬದಲಾಯಿಸಲಾಯಿತು.

• ಲಾರ್ಡ್ ಕ್ಯಾನಿಂಗ್ ಪ್ರಥಮ 'ವೈಸರಾಯ್' ಆಗಿ ನೇಮಿಸಲ್ಪಟ್ಟನು.

ಉತ್ತರ:

• ಭಾರತ ಸಂವಿಧಾನದ ಅನೇಕ ನಿಭಂದನೆಗಳಿಗೆ ಈ ಕಾಯ್ದೆಯೇ ಆಧಾರವಾಗಿದೆ.

• ಸಂಪೂರ್ಣ ಜವಾಬ್ದಾರಿಯುತ ಸರ್ಕಾರ ರಚನೆಗೆ ಈ ಕಾಯಿದೆ ಅವಕಾಶ ನೀಡಿತು.

• ದೇಶಿಯ ಸಂಸ್ಥಾನಗಳನ್ನು, ಬ್ರಿಟಿಷ್ ಸಂಸ್ಥಾನಗಳನ್ನೊಳಗೊಂಡ ಒಕ್ಕೂಟ ರಚನೆಗೆ ಅವಕಾಶ ನೀಡಿತು.

• ಫೆಡರಲ್ ಕೋರ್ಟ ಸ್ಥಾಪನೆಗೆ ಅವಕಾಶ ನೀಡಿತು.

ಉತ್ತರ:

• ಕೇಂದ್ರದಲ್ಲಿ ದ್ವಿ ಸದನ ಶಾಸಕಾಂಗ ರಚನೆಗೆ ಅವಕಾಶ ನೀಡಿತು

• ಭಾರತಕ್ಕೆ ಒಬ್ಬ ಹೈ ಕಮೀಷನರ್‌ ನೇಮಕ ಮಾಡಲು ಸೂಚಿಸಿತು

• ಪ್ರಾಂತೀಯ ಆಯವ್ಯಯವನ್ನು ಕೇಂದ್ರ ಆಯವ್ಯಯದಿಂದ ಪ್ರತ್ಯೇಕಿಸಲಾಯಿತು.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads